Spardha news current events

By: Gagan B

On: April 30, 2022

Follow Us:

---Advertisement---

Job Details

Job Salary:

Job Post:

Qualification:

Age Limit:

Exam Date:

Last Apply Date:

💸  important ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ

Spardha news current events

🛠 ಜಲಶಕ್ತಿ ಅಭಿಯಾನದಲ್ಲಿ ಕಾಮಗಾರಿ ಸೃಜನೆ-ದೇಶದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನ.

💵 ದಿನವೊಂದಕ್ಕೆ ₹289/-ಕೂಲಿ. ಪ್ರತಿ ಕುಟುಂಬಕ್ಕೆ 100 ದಿವಸ ಕೆಲಸ ಖಾತರಿ.

⚙🪛🔧🔨⚒🛠🔩🛠⚒🔨🔧🪛⚙

Telegram Group Join Now
WhatsApp Group Join Now

🔰 ಉಚಿತ ನೀರನ್ನು ಪಡೆಯಲು ನೀರನ್ನು ಉಳಿಸಿ’ (Save water to get free water) ಯೋಜನೆಯಡಿ ಜನರಿಗೆ ಉಚಿತ ನೀರು ನೀಡಿದ ಭಾರತದ ಮೊದಲ ರಾಜ್ಯ

ಗೋವಾ

🔰 BH ಸರಣಿಯ ನಂಬರ್ ಪ್ಲೇಟ್ ವ್ಯವಸ್ಥೆ ಸೆಪ್ಟೆಂಬರ್ 15 ರಿಂದ ಜಾರಿಗೆ ಬರಲಿದೆ

🔰 COVID-19 ಹೊಸ ರೂಪಾಂತರ C.1.2 ದಕ್ಷಿಣ ಆಫ್ರಿಕಾ ರಾಷ್ಟ್ರದಲ್ಲಿ ಮೊದಲು ಪತ್ತೆಯಾಯಿತು

🔰 ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ “ಆವರ್ತಕ ಕಾರ್ಮಿಕ ಬಲ ಸಮೀಕ್ಷೆ” ವರದಿಯ ಪ್ರಕಾರ 2019-20 ರಲ್ಲಿ ಭಾರತೀಯ ಮಹಿಳೆಯರಲ್ಲಿ ನಿರುದ್ಯೋಗ ದರ

– 4.2%

🔰 ಆಗಸ್ಟ್ 2, 2021ರಂದು ಶನಿ ಗ್ರಹವು ಭೂಮಿಗೆ ಹತ್ತಿರ ಬಂದಿತ್ತು

🔰 ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಹಣಕಾಸು ಸಚಿವಾಲಯದ ಅಡಿಯಲ್ಲಿ 17 ಡಿಸೆಂಬರ್, 2016 ರಿಂದ ಜಾರಿಗೆ ಬಂದಿತು.

🔰 ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದರು

🔰 ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು (PMJDY) ನರೇಂದ್ರ ಮೋದಿಯವರು 28 ಆಗಸ್ಟ್, 2014 ರಂದು ಆರಂಭಿಸಿದರು. 2014 ರ ಆಗಸ್ಟ್ 15 ರಂದು ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ಯೋಜನೆಯನ್ನು ಮೊದಲು ಘೋಷಿಸಿದರು

🔰 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಅನ್ನು ಈ ಹಿಂದೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಎಂದು ಕರೆಯಲಾಗುತ್ತಿತ್ತು. ಇದನ್ನು 7 ಸೆಪ್ಟೆಂಬರ್ 2005 ರಂದು ಅಂಗೀಕರಿಸಲಾಯಿತು

🔰 “ನಗರ ವ್ಯಾನ್” ಯೋಜನೆ 

– ವಿಶ್ವ ಪರಿಸರ ದಿನ ಜೂನ್ 5 ರಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಪ್ರಾರಂಭಿಸಿದರು.

🔰 ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನ್ 

20 ಜೂನ್ 2020ರಂದು ಪ್ರಧಾನಿ ಮೋದಿ ಅವರು ಪ್ರಾರಂಭಿಸಿದರು

🔰 “ಸ್ವಾಮಿತ್ವ ಯೋಜನೆ”

 ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು (ಏಪ್ರಿಲ್ 24,2020) ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಲಾಯಿತು

🔰 “PM SVANidhi Scheme”

1 ಜೂನ್ 2020 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿದ್ದಾರೆ

🔰 ಆತ್ಮನಿರ್ಭರ್ ಭಾರತ್ ರೋಜ್ಗರ್ ಯೋಜನೆಯನ್ನು

 – 12 ನವೆಂಬರ್ 2020 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಾರಂಭಿಸಿದರು

🔰 ಕಿಸಾನ್ ಸೂರ್ಯೋದಯ ಯೋಜನೆಯನ್ನು

 – 24 ಅಕ್ಟೋಬರ್ 2020 ರಂದು ಪ್ರಧಾನಿ ಮೋದಿಯವರು ಪ್ರಾರಂಭಿಸಿದರು

🔰 ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY)ಯನ್ನು 10 ಸೆಪ್ಟೆಂಬರ್ 2020 ರಂದು

ಪ್ರಧಾನಿ ಮೋದಿಯವರು ಪ್ರಾರಂಭಿಸಿದರು

🔰 ಮಂಗಳೂರು ಜಿಲ್ಲೆಯನ್ನು ಪೂರ್ವದ ರೋಮ್ ಎಂದು  ಕರೆಯುತ್ತಾರೆ

🔰 ಮುನ್ನುಡಿಯ ಪ್ರಕಾರ, ಅಂತಿಮ ಶಕ್ತಿ ಜನರ ಕೈಯಲ್ಲಿದೆ

Hello friends, I am the writer and founder of this blog and share information about Free Job Alerts, Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Join WhatsApp

Join Now

Join Telegram

Join Now

Related Job Posts

Daily Current Affairs Quiz 6 November 2024

Job Post:
Qualification:
Job Salary:
Last Date To Apply :
Apply Now

Jiobook 11 Laptop Diwali Offer will get only Rs 13,000. Here’s the details

Job Post:
Qualification:
Job Salary:
Last Date To Apply :
Apply Now

RBKMUL Recruitment 2023

Job Post:
Qualification:
Job Salary:
Last Date To Apply :
Apply Now

Today’s current affairs 13-04-2023

Job Post:
Qualification:
Job Salary:
Last Date To Apply :
Apply Now
Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

Powered By
100% Free SEO Tools - Tool Kits PRO